ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ: ಪೌಷ್ಟಿಕತೆ ಮತ್ತು ಹಣ್ಣು-ತರಕಾರಿಗಳು
Add to Calendar
When:
ಜುಲೈ 30, 2021 @ 7:00 ಅಪರಾಹ್ನ – 8:00 ಅಪರಾಹ್ನ
2021-07-30T19:00:00+00:00
2021-07-30T20:00:00+00:00
ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ
ಶುಕ್ರವಾರ, ಜುಲೈ 30, 2021 ಸಂಜೆ 7.00 ಗಂಟೆಗೆ
ಪೌಷ್ಟಿಕತೆ ಮತ್ತು ಹಣ್ಣು-ತರಕಾರಿಗಳು
ನಮ್ಮ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಹಣ್ಣು ಮತ್ತು ತರಕಾರಿಗಳ ಪಾತ್ರವೇನು?
ಪಾಲ್ಗೊಳ್ಳುವವರು
ಪ್ರೊ. ಚಿದಾನಂದ ಪಿ. ಮನ್ಸೂರ್
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,ಬೇಸಾಯ ವಿಜ್ಞಾನ ವಿಭಾಗ,
ನಿಕಟ ಪೂರ್ವ ಡೀನ್, ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರು, ಕೃಷಿ ವಿಶ್ವವಿದ್ಯಾಲಯ ಧಾರವಾಡ.
ಜೂಮ್ ಜಾಲತಾಣದಲ್ಲಿ. https://bit.ly/3tl8aWn, ID: 838 3460 8715 ಪಾಸ್ ವರ್ಡ್ : 941968
ಆಯೋಜನೆ : ವಿಜ್ಞಾನ ಪ್ರಸಾರ್, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು
ನೆರವು: ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್, ಮೈಸೂರು