Skip to content

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

‘ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ’ – ಡಾ. ಗಾಯತ್ರಿ ಎನ್ (ಬೆಳಗ್ಗೆ 11:00ಕ್ಕೆ) ‘ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ’ – ಡಾ. ಚಿತ್ತರಂಜನ್ ಆಂದ್ರಡೆ (ಸಂಜೆ 3:00ಕ್ಕೆ); ಜೂನ್ 08, 2021

1 min read

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನದ ವತಿಯಿಂದ 2021ರ ಜೂನ್ 08ರಂದು ಎರಡು ವೆಬಿನಾರ್ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗ್ಗೆ 11:00 ಗಂಟೆಗೆ ಡಾ. ಗಾಯತ್ರಿ ಎನ್ ರವರಿಂದ ‘ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ’ ಹಾಗೂ ಸಂಜೆ 3:00 ಗಂಟೆಗೆ ಡಾ. ಚಿತ್ತರಂಜನ್ ಆಂದ್ರಡೆರವರಿಂದ ‘ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ’

ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ

ಡಾ. ಗಾಯತ್ರಿ ಎನ್

ನಿವೃತ್ತ ಪ್ರಾಧ್ಯಾಪಕರು, ನರರೋಗಶಾಸ್ತ್ರ ವಿಭಾಗ, ನಿಮ್ಹಾಸ್, ಬೆಂಗಳೂರು

ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ

ಡಾ. ಚಿತ್ತರಂಜನ್ ಆಂದ್ರಡೆ

ಹಿರಿಯ ಪ್ರಾಧ್ಯಾಪಕರು, ಸೈಕೋಫಾರ್ಮಾಕಾಲಜಿ ಮತ್ತು ನ್ಯೂರೋಟಾಕ್ಸಿಕಾಲಜಿ ವಿಭಾಗ, ನಿಮ್ಹಾಸ್, ಬೆಂಗಳೂರು

ಡಾ. ಗಾಯತ್ರಿ ಎನ್

Dr-Gayathri-N

ಡಾ. ಚಿತ್ತರಂಜನ್ ಆಂದ್ರಡೆ

Dr.-Chittaranjan-Andrade

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.