‘ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ’ – ಡಾ. ಗಾಯತ್ರಿ ಎನ್ (ಬೆಳಗ್ಗೆ 11:00ಕ್ಕೆ) ‘ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ’ – ಡಾ. ಚಿತ್ತರಂಜನ್ ಆಂದ್ರಡೆ (ಸಂಜೆ 3:00ಕ್ಕೆ); ಜೂನ್ 08, 2021
1 min readಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನದ ವತಿಯಿಂದ 2021ರ ಜೂನ್ 08ರಂದು ಎರಡು ವೆಬಿನಾರ್ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗ್ಗೆ 11:00 ಗಂಟೆಗೆ ಡಾ. ಗಾಯತ್ರಿ ಎನ್ ರವರಿಂದ ‘ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ’ ಹಾಗೂ ಸಂಜೆ 3:00 ಗಂಟೆಗೆ ಡಾ. ಚಿತ್ತರಂಜನ್ ಆಂದ್ರಡೆರವರಿಂದ ‘ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ’
ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ
ಡಾ. ಗಾಯತ್ರಿ ಎನ್
ನಿವೃತ್ತ ಪ್ರಾಧ್ಯಾಪಕರು, ನರರೋಗಶಾಸ್ತ್ರ ವಿಭಾಗ, ನಿಮ್ಹಾಸ್, ಬೆಂಗಳೂರು
ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ
ಡಾ. ಚಿತ್ತರಂಜನ್ ಆಂದ್ರಡೆ
ಹಿರಿಯ ಪ್ರಾಧ್ಯಾಪಕರು, ಸೈಕೋಫಾರ್ಮಾಕಾಲಜಿ ಮತ್ತು ನ್ಯೂರೋಟಾಕ್ಸಿಕಾಲಜಿ ವಿಭಾಗ, ನಿಮ್ಹಾಸ್, ಬೆಂಗಳೂರು