Skip to content
Skip to content
KSTA Logo

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

  • English
  • ಸ್ವಸ್ಥಾನ
  • ನಮ್ಮ ಬಗ್ಗೆ
    • ವಿಷನ್ & ಮಿಷನ್
    • ಧ್ಯೇಯೋದ್ದೇಶಗಳು
    • ಅಕಾಡೆಮಿಯ ಇತಿಹಾಸ
    • ವಾರ್ಷಿಕ ವರದಿ
    • ನಾಗರೀಕ ಸನ್ನದು
    • ಅಧ್ಯಕ್ಷರು
    • ಅಧ್ಯಕ್ಷರು & ಸದಸ್ಯರು
    • ಸದಸ್ಯ ಕಾರ್ಯದರ್ಶಿಗಳು
    • ಸಿಬ್ಬಂದಿ
  • ಕಾರ್ಯಕ್ರಮಗಳು
    • ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ
    • ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ
    • ವಿಜಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸರ್ಟಿಫಿಕೆಟ್ ಕೋರ್ಸ್
    • ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆ
    • ವಿಶೇಷ ಉಪನ್ಯಾಸ ಮಾಲೆ/ವಿಶೇಷ ಕಾರ್ಯಾಗಾರ
    • ತರಬೇತುದಾರರ ತರಬೇತಿ ಕಾರ್ಯಕ್ರಮ
  • ಪ್ರಶಸ್ತಿಗಳು
    • ಪ್ರೊ. ಸಿ. ಎನ್. ಆರ್. ರಾವ್ – ಕೆ.ಎಸ್.ಟಿ.ಎ. ಜೀವಮಾನ ಸಾಧನೆ ಪ್ರಶಸ್ತಿ
    • ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಕೆಎಸ್‌ಟಿಎ ಜೀವಮಾನ ಸಾಧನೆ ಪ್ರಶಸ್ತಿ
    • ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ‘ಶ್ರೇಷ್ಠ ಪುಸ್ತಕ’ ಬಹುಮಾನ
    • ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕರಿಗೆ ಮತ್ತು ಜನಸಾಮಾನ್ಯರಿಗೆ ಆವಿಷ್ಕಾರ/ನಾವೀನ್ಯತೆಗೆ ಪುರಸ್ಕಾರ
  • ಪ್ರಕಟಣೆಗಳು
    • ವಿಜ್ಞಾನ ಲೋಕ-ಇತ್ತೀಚಿನ ಸಂಚಿಕೆ
    • ವಿಜ್ಞಾನ ಲೋಕ-ಹಿಂದಿನ ಸಂಚಿಕೆಗಳು
    • ವಿಜ್ಞಾನ ವಾಹಿನಿ – ಅಕಾಡೆಮಿ ವಾರ್ತಾಪತ್ರ
    • ಇತರೆ ಪ್ರಕಟಣೆಗಳು
  • ನಮ್ಮೊಂದಿಗೆ ಕೈ ಜೋಡಿಸಿ
    • ಸಹ ಸದಸ್ಯತ್ವ (ವೈಯಕ್ತಿಕ)
    • ಫೆಲೋ ಆಫ್ ಕೆ.ಎಸ್.ಟಿ.ಎ.
    • ಸಾಂಸ್ಥಿಕ ಸದಸ್ಯತ್ವ
    • ಅಕಾಡೆಮಿಯ ಕಾರ್ಯಚಟುವಟಿಕೆಗಳಿಗೆ ದೇಣಿಗೆ
  • ಅಧ್ಯಕ್ಷರ ಗ್ಯಾಲರಿ
  • ಮಾಹಿತಿ ಹಕ್ಕು
  • ಟೆಂಡರ್/ದರಪಟ್ಟಿ
  • ನಮ್ಮನ್ನು ಸಂಪರ್ಕಿಸಿ
  • ಸೈಟ್ ಮ್ಯಾಪ್
  • Home
  • Events
0 events found.

Events for ಏಪ್ರಿಲ್ 30, 2026

Notice
There are no upcoming events.
Notice
There are no upcoming events.

Events Search and Views Navigation

Event Views Navigation

  • List
  • Month
  • Day
Today
  • Previous Day
  • Google Calendar
  • iCalendar
  • Outlook 365
  • Outlook Live
  • Export .ics file
  • Export Outlook .ics file

ಅಕಾಡೆಮಿ ಗೀತೆ

ಅಧ್ಯಕ್ಷರ ಲೇಖನಿಯಿಂದ

  • ಅಧ್ಯಕ್ಷರ ಲೇಖನಿಯಿಂದ

ಅಧ್ಯಕ್ಷರ ಲೇಖನಿಯಿಂದ

ಆಗಷ್ಟ್ 9, 2025 english

ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆ

June21 Cover Page

ಸವಿಜ್ಞಾನ | Savijnana

ಏಪ್ರಿಲ್ 2026ರ ಲೇಖನಗಳು
4 ಏಪ್ರಿಲ್ 2026 - Ramachandra Bhat B G
ಏಪ್ರಿಲ್ 2026ರ  ಲೇಖನಗಳು

📘 ಸವಿಜ್ಞಾನ - ಏಪ್ರಿಲ್ 2026 📘ವಿಜ್ಞಾನ ಲೋಕದ ವಿಸ್ಮಯಗಳ ಅನಾವರಣಈ ಸಂಚಿಕೆಯಲ್ಲಿ ಪ್ರಕಟವಾದ ಆಸಕ್ತಿದಾಯಕ ಲೇಖನಗಳ ವಿವರಗಳು ಇಲ್ಲಿವೆ:1. 🔹 ಭಯವನ್ನೇ ಅರಿಯದ ಹನಿ ಬ್ಯಾಡ್ಜರ್ (Honey Badger)ಪ್ರಕೃತಿಯ ಅತ್ಯಂತ ಧೈರ್ಯಶಾಲಿ ಮತ್ತು ಮೊಂಡುತನದ ಪ್ರಾಣಿಯಾದ 'ಹನಿ ಬ್ಯಾಡ್ಜರ್'ನ ಜೀವನಕ್ರಮ [...]

ಭಯವನ್ನೇ ಅರಿಯದ ಹನಿ ಬ್ಯಾಡ್ಜರ್ ಎಂಬ ಪ್ರಕೃತಿಯ ವಿಸ್ಮಯ
4 ಏಪ್ರಿಲ್ 2026 - Ramachandra Bhat B G
ಭಯವನ್ನೇ ಅರಿಯದ ಹನಿ ಬ್ಯಾಡ್ಜರ್ ಎಂಬ ಪ್ರಕೃತಿಯ ವಿಸ್ಮಯ

  ಭಯವನ್ನೇ ಅರಿಯದ ಹನಿ ಬ್ಯಾಡ್ಜರ್ ಎಂಬ ಪ್ರಕೃತಿಯ ವಿಸ್ಮಯ ✍️ ಲೇಖಕರು: ರಾಮಚಂದ್ರ ಭಟ್ ಬಿ.ಜಿ “ಉತ್ಸಾಹೋ ಬಲವಾನಾರ್ಯ ನಾಸ್ತ್ಯುತ್ಸಾಹಾತ್ ಪರಂ ಬಲಂ। ಸೋತ್ಸಾಹಸ್ಯ ಹಿ ಲೋಕೇಷು ನ ಕಿಂಚಿದಪಿ ದುರ್ಲಭಂ॥” ಸುಗ್ರೀವನು ಕೊಟ್ಟ ಮಾತಿಗೆ ತ‌ಪ್ಪಿ, ತನ್ನ ಕರ್ತವ್ಯವನ್ನು ಮಾಡಲು [...]

"ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"
3 ಏಪ್ರಿಲ್ 2026 - Ramachandra Bhat B G
"ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"

 "ಪಾರಂಪರಿಕ ತಾಣಗಳ ರಕ್ಷಣೆ; ನಮ್ಮೆಲ್ಲರ ಹೊಣೆ"ಲೇಖನ: ಬಸವರಾಜ ಎಮ್ ಯರಗುಪ್ಪಿ ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು ಸಾ.ಪೊ ರಾಮಗೇರಿ. ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ, ದೂರವಾಣಿ 9742193758 ಮಿಂಚಂಚೆ basu.ygp@gmail.comಎಪ್ರೀಲ್ 18-ವಿಶ್ವ ಪರಂಪರೆಯ ದಿನ ತನ್ನಿಮಿತ್ತ ವಿಶೇಷ ಲೇಖನ. ನಮ್ಮ ಪರಂಪರೆಯನ್ನು ಸಂರಕ್ಷಿಸುವ ಒಂದು ಸಂಘಟಿತ ಪ್ರಯತ್ನವು ನಮ್ಮ [...]

ಗುಯ್‌ (GUI): ತಂತ್ರ ಮಾಂತ್ರಿಕ
3 ಏಪ್ರಿಲ್ 2026 - Ramachandra Bhat B G
ಗುಯ್‌ (GUI): ತಂತ್ರ ಮಾಂತ್ರಿಕ

ಗುಯ್‌ (GUI): ತಂತ್ರ ಮಾಂತ್ರಿಕ  ಲೇಖಕರು:ಕೃಷ್ಣ ಸುರೇಶ ಮೊಬೈಲ್‌ ಫೋನುಗಳು, ಸ್ಮಾರ್ಟ್‌ ಫೋನುಗಳು ವ್ಯಾಪಕವಾಗಿ ಬಳಕೆಗೆ ಬರುವ ಮುನ್ನ ನಾವು ಲ್ಯಾಂಡ್‌ ಲೈನ್‌ ಫೋನುಗಳನ್ನು ಬಳಸುತ್ತಿದ್ದ ಕಾಲವನ್ನು ಒಮ್ಮೆ ನೆನಪು ಮಾಡಿಕೊಳ್ಳೋಣ. ನಮ್ಮ ಗೆಳೆಯರು, ಬಂಧು-ಬಾಂಧವರ ಫೋನ್‌ ನಂಬರುಗಳಲ್ಲಿ ಕೆಲವು ನಮ್ಮ [...]

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ
3 ಏಪ್ರಿಲ್ 2026 - Ramachandra Bhat B G
ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ

ಬುದ್ಧಿವಂತಿಕೆ ಹಾಗೂ ಅದರ ವ್ಯಾಪ್ತಿ  ಲೇಖಕರು : ಬಿ .ಎನ್. ರೂಪ, ಸಹಶಿಕ್ಷಕರು, ಕೆ.ಪಿ.ಎಸ್.‌ ಜೀವನ್‌ ಭೀಮನಗರ ಬೆಂಗಳೂರು ದಕ್ಷಿಣ ವಲಯ -4  ಬುದ್ಧಿವಂತಿಕೆ ಎನ್ನುವುದು ಕೇವಲ ಜ್ಞಾನಾತ್ಮಕ ವಲಯಕ್ಕೆ, ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಅಂಕಗಳಿಸುವುದಕ್ಕಾಗಿ ಮಾತ್ರ ಸೀಮಿತವಲ್ಲ. ಇದು ಅದಕ್ಕಿಂತಲೂ ಮಿಗಿಲಾಗಿದೆ. ಭೂಮಂಡಲದಲ್ಲಿರುವ ಹಲವು [...]

ಕಡಜಗಳ ಜಗ
3 ಏಪ್ರಿಲ್ 2026 - Ramachandra Bhat B G
ಕಡಜಗಳ ಜಗ

 ಕಡಜಗಳ ಜಗಲೇಖಕರು : ಶ್ರೀ ಕೃಷ್ಣ ಚೈತನ್ಯ ಜೇನುನೊಣವನ್ನು ಬಿಟ್ಟರೆ ಭಯವನ್ನು ಹುಟ್ಟಿಸುವ ಇನ್ನೊಂದು ಕೀಟವೇ ಕಡಜ (ಕಣಜ). ಗಿಡ-ಮರಗಳಲ್ಲಿ, ಮನೆಗಳಲ್ಲಿ ಗೂಡು ಕಟ್ಟಿ ಬದುಕುವ ಇದು ಸಂಘಜೀವಿ. ಇದಕ್ಕೆ ವಿರುದ್ಧವಾಗಿ ಏಕಾಂಗಿ ಜೀವನ ನಡೆಸುವ ಕಡಜವೂ ಇದೆ. ಇವು ಕಚ್ಚುವುದನ್ನು [...]

ಏಪ್ರಿಲ್ 2026ರ ಸೈಂಟೂನ್‌ಗಳು
3 ಏಪ್ರಿಲ್ 2026 - Ramachandra Bhat B G
ಏಪ್ರಿಲ್ 2026ರ ಸೈಂಟೂನ್‌ಗಳು

 ಏಪ್ರಿಲ್ 2026ರ ಸೈಂಟೂನ್‌ಗಳು✍️ ಶ್ರೀಮತಿ ಜಯಶ್ರೀ ಶರ್ಮ [...]

ರಬ್ಬರ್ ಕತೆ
3 ಏಪ್ರಿಲ್ 2026 - Ramachandra Bhat B G
ರಬ್ಬರ್ ಕತೆ

ರಬ್ಬರ್ ಕತೆ ಡಾ|| ಎಂ.ಜೆ. ಸುಂದರ್ ರಾಮ್ಕ್ರಿಸ್ಟೋಫರ್ ಕೊಲಂಬಸ್ 1493ರಲ್ಲಿ ತಮ್ಮ ಎರಡನೆಯ ಸಾಹಸಮಯ ಸಮುದ್ರಯಾನವನ್ನು ಪ್ರಾರಂಭಿಸಿದಾಗ ವೆಸ್ಟ್ಇಂಡೀಸ್ ದ್ವೀಪಸಮೂಹದಲ್ಲೊಂದಾದ ಹಿಸ್ಪಾನಿಯೋಲ (Hispaniola) ಎಂಬ ಹಳ್ಳಿಯಲ್ಲಿ ಕೆಲವು ದಿನ ಬೀಡುಬಿಟ್ಟಿದ್ದರು. ಆ ಹಳ್ಳಿಯ ಯುವಕರು ಕಾಲ್ಚೆಂಡಿನಾಟದಂತೆ ಆಡುತ್ತಿದ್ದ ಆಟವೊಂದನ್ನು ಕೊಲಂಬಸ್ ಕುತೂಹಲದಿಂದ ವೀಕ್ಷಿಸಿದರು. [...]

ಮಾರ್ಚ್‌ 2026 ರ ಲೇಖನಗಳು
4 ಮಾರ್ಚ್ 2026 - Ramachandra Bhat B G
ಮಾರ್ಚ್‌ 2026 ರ ಲೇಖನಗಳು

ಮಾರ್ಚ್‌ 2026ರ ಲೇಖನಗಳುಈ ಸಂಚಿಕೆಯಲ್ಲಿ —1.🔹 ಟಾಮ್ ಲೈಟನ್ — ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞಇಂಟರ್ನೆಟ್ ವೇಗ, ಡಿಜಿಟಲ್ ಭದ್ರತೆ ಮತ್ತು ಆಧುನಿಕ ಗಣಿತದ ಮೂಲಕ ಜಗತ್ತಿಗೆ ಹೊಸ ದಿಕ್ಕು ತೋರಿದ ವಿಜ್ಞಾನಿಯ ಕಥನ✍️ ರಾಮಚಂದ್ರ ಭಟ್‌ ಬಿ.ಜಿ2.🔹 ಇಂಡಿಯಂ [...]

ಟಾಮ್ ಲೈಟನ್: ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞ
4 ಮಾರ್ಚ್ 2026 - Ramachandra Bhat B G
ಟಾಮ್ ಲೈಟನ್: ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞ

 ಟಾಮ್ ಲೈಟನ್: ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞ ಲೇಖಕರು: ರಾಮಚಂದ್ರ ಭಟ್ ಬಿ.ಜಿ. ವಿಜ್ಞಾನ ಶಿಕ್ಷಕರು   "ಇಂಟರ್ನೆಟ್ ಎಲ್ಲರಿಗೂ ಸೇರಿದ್ದು, ಮತ್ತು ಅದನ್ನು ವೇಗವಾಗಿ ಹಾಗೂ ಸುರಕ್ಷಿತವಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ."  ಟಾಮ್ ಲೈಟನ್ಇತ್ತೀಚೆಗೆ ನಮ್ಮ ಶಾಲೆಯ STEM ಕ್ಲಬ್ [...]

  • ಸ್ಮಾರ್ಟ್ ಟಿ.ವಿ. ಖರೀದಿ
    ಕೊನೆಯ ದಿನಾಂಕ: 05.11.2022
  • Purchase of Smart TV
    Last Date : 05.11.2022
  • ವಾರ್ಷಿಕ ಪುಸ್ತಕ ಮುದ್ರಣ ಮತ್ತು ಸರಬರಾಜು
    ಕೊನೆಯ ದಿನಾಂಕ: 21.09.2022
  • Printing & Supply of Year Book
    Late Date: 21.09.2022

You may have missed

  • Chairman's Desk
  • Chairman's Gallery

ಕೆ.ಬಿ.ಎನ್. ವಿವಿ ಸಭಾಂಗಣದಲ್ಲಿ ನಡೆದ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದರು

ಫೆಬ್ರವರಿ 12, 2026 english
1 min read
  • ಪ್ರಶಸ್ತಿ

ಜನವರಿ 5, 2026 english
1 min read
  • ಕಾರ್ಯಕ್ರಮ

State Level Science Exhibition and Drawing/Painting Competitions 2025 – Results

ಡಿಸೆಂಬರ್ 10, 2025 english
1 min read
  • ಕಾರ್ಯಕ್ರಮ

ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ರೇಖಾ ಚಿತ್ರ/ಚಿತ್ರಕಲೆ ಸ್ಪರ್ಧೆಗಳ ಫಲಿತಾಂಶ

ಡಿಸೆಂಬರ್ 10, 2025 english

ವಿಳಾಸ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕೆ ವಿಜ್ಞಾನಗಳ ಕಾಲೇಜು ಮುಖ್ಯ ದ್ವಾರದ ಪಕ್ಕ, ದೊಡ್ಡಬೆಟ್ಟಹಳ್ಳಿ ಬಡಾವಣೆ ಬಸ್ ನಿಲ್ದಾಣದ ಹತ್ತಿರ, ವಿದ್ಯಾರಣ್ಯಪುರ ಪೋಸ್ಟ್, ಯಲಹಂಕ, ಬೆಂಗಳೂರು – 560 097.

Copyright © 2019. Karnataka Science and Technology Academy. All rights reserved.