ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

‘ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ’ – ಡಾ. ಗಾಯತ್ರಿ ಎನ್ (ಬೆಳಗ್ಗೆ 11:00ಕ್ಕೆ) ‘ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ’ – ಡಾ. ಚಿತ್ತರಂಜನ್ ಆಂದ್ರಡೆ (ಸಂಜೆ 3:00ಕ್ಕೆ); ಜೂನ್ 08, 2021

1 min read

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನದ ವತಿಯಿಂದ 2021ರ ಜೂನ್ 08ರಂದು ಎರಡು ವೆಬಿನಾರ್ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗ್ಗೆ 11:00 ಗಂಟೆಗೆ ಡಾ. ಗಾಯತ್ರಿ ಎನ್ ರವರಿಂದ ‘ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ’ ಹಾಗೂ ಸಂಜೆ 3:00 ಗಂಟೆಗೆ ಡಾ. ಚಿತ್ತರಂಜನ್ ಆಂದ್ರಡೆರವರಿಂದ ‘ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ’

ನರಸ್ನಾಯುಕಗಳ ಅಸ್ವಸ್ಥತೆಗಳು: ಒಂದು ಅವಲೋಕನ

ಡಾ. ಗಾಯತ್ರಿ ಎನ್

ನಿವೃತ್ತ ಪ್ರಾಧ್ಯಾಪಕರು, ನರರೋಗಶಾಸ್ತ್ರ ವಿಭಾಗ, ನಿಮ್ಹಾಸ್, ಬೆಂಗಳೂರು

ಎಲೆಕ್ಟ್ರೋಕಾನ್ವಲ್ಸಿವ್ ಚಿಕಿತ್ಸೆಯ ತಿಳುವಳಿಕೆ

ಡಾ. ಚಿತ್ತರಂಜನ್ ಆಂದ್ರಡೆ

ಹಿರಿಯ ಪ್ರಾಧ್ಯಾಪಕರು, ಸೈಕೋಫಾರ್ಮಾಕಾಲಜಿ ಮತ್ತು ನ್ಯೂರೋಟಾಕ್ಸಿಕಾಲಜಿ ವಿಭಾಗ, ನಿಮ್ಹಾಸ್, ಬೆಂಗಳೂರು

ಡಾ. ಗಾಯತ್ರಿ ಎನ್

ಡಾ. ಚಿತ್ತರಂಜನ್ ಆಂದ್ರಡೆ

Copyright © 2019. Karnataka Science and Technology Academy. All rights reserved.