ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಆನುವಂಶಿಕ ರೋಗಗಳು – ಕಾರಣಗಳು ಮತ್ತು ಅರಿವು

1 min read

ಅಕಾಡೆಮಿಯು 2023ರ ಅಕ್ಟೋಬರ್ 27 ರಂದು ಬೆಳಗ್ಗೆ 11:15 ರಿಂದ 12:30ರವರೆಗೆ ‘ಆನುವಂಶಿಕ ರೋಗಗಳು – ಕಾರಣಗಳು ಮತ್ತು ಅರಿವು’ ಎಂಬ ವಿಷಯದ ಮೇಲೆ ಡಾ. ಆಕಾಶ್ ನವೆಲೆಬಸಪ್ಪ ರವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಸದರಿ ದಿನದಂದು ‘ಟೈನಿ ಜೈಂಟ್’ ಎಂಬ 3ಡಿ ಸಿನಿಮಾ ಹಾಗೂ ಸರ್ ಸಿ ವಿ ರಾಮನ್ ರವರ ಬಗ್ಗೆ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಿಲಾಗುವುದು.

ಈ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಿ

Hereditary-Disease

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content