ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ: ಕೃತಕ ಸಂತಾನೋತ್ಪತ್ತಿ ತಂತ್ರಗಳು – ಡಾ. ಜಿ. ಎಸ್. ಕುಮಾರ್ (ಜುಲೈ 23, 2021; ಸಂಜೆ 7:00 ಗಂಟೆಗೆ)
ಸಂತಾನವಿಲ್ಲದವರಿಗೆ ಸಂತಸವೀಯುವ ವಿಜ್ಞಾನ. ಗರ್ಭ ರೂಪುಗೊಳ್ಳುವುದು ಹೇಗೆ? ತಾಯಿಯ ಗರ್ಭಾಶಯದ ಹೊರಗೆ ಭ್ರೂಣ ಬೆಳೆಯುವುದೇ? ಈ ವಿಜ್ಞಾನದ ಒಳಿತು, ಕೆಡುಕುಗಳೇನು?
ಕೃತಕ ಸಂತಾನೋತ್ಪತ್ತಿ ತಂತ್ರಗಳು
ಡಾ. ಪ್ರಸನ್ನಕುಮಾರ್ ಶೆಟ್ಟಿ
ಮಕ್ಕಳ ತಜ್ಞರು ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಸ್ವಿವೈಎಂ, ಸರಗೂರು.