ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ : ಕೋವಿಡ್ ಮತ್ತು ಮಕ್ಕಳು – ಡಾ. ಜಿ. ಎಸ್. ಕುಮಾರ್ (ಜುಲೈ 16, 2021 ಸಂಜೆ 7:00 ಗಂಟೆಗೆ)
ಮೂರನೇ ಅಲೆ ಮಕ್ಕಳನ್ನೇ ಗುರಿಯಾಗಿಡುವುದೇ? ಮಕ್ಕಳಿಗೆ ಕೋವಿಡ್ ಸೋಂಕಿದಾಗ ಏನು ಮಾಡುವುದು?
ಡಾ. ಜಿ. ಎಸ್. ಕುಮಾರ್
ಮಕ್ಕಳ ತಜ್ಞರು ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಸ್ವಿವೈಎಂ, ಸರಗೂರು.