ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸರ್ ಸಿ ವಿ ರಾಮನ್ ಮತ್ತು ರಾಮನ್ ಪರಿಣಾಮ

ಸರ್. ಸಿ. ವಿ ರಾಮನ್ ರವರ 132ನೇ ಜನ್ಮ ದಿನದ ಆಚರಣೆಯ ಪ್ರಯುಕ್ತ ಅಕಾಡೆಮಿಯು ಗ್ರಾವಿಟಿ ವಿಜ್ಞಾನ ಸಂಸ್ಥೆ, ಚಾಮರಾಜನಗರ ಇವರ ಸಹಯೋಗದಲ್ಲಿ ಉಪನ್ಯಾಸವನ್ನು ಆಯೋಜಿಸುತ್ತಿದೆ.

ದಿನಾಂಕ: 07.11.2020; ಸಮಯ: ಮದ್ಯಾಹ್ನ 4:00 ಗಂಟೆಗೆ

ಉಪನ್ಯಾಸ : ಸರ್ ಸಿ ವಿ ರಾಮನ್ ಮತ್ತು ರಾಮನ್ ಪರಿಣಾಮ

ಸಂಪನ್ಮೂಲ ತಜ್ಞರು: ಪ್ರೊ. ಕೆ. ಎಸ್. ಮಲ್ಲೇಶ್, ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಭೌತಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಆಸಕ್ತರು ಈ ಲಿಂಕ್ ಮೂಲಕ ವೆಬಿನಾರ್ ಉಪನ್ಯಾಸಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ:

You may have missed

Copyright © 2019. Karnataka Science and Technology Academy. All rights reserved.