ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

2020-21ನೇ ಸಾಲಿನ ಅಕಾಡೆಮಿಯ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿ ಪ್ರಕಟ

ಡಾ. ವಸಂತ್ ಕುಮಾರ್ ತಿಮಕಾಪುರ ರವರು ರಚಿಸಿರುವ ‘ಕೃಷಿ ಲೋಕದೊಳಗೆ’ ಎಂಬ ಪುಸ್ತಕಕವನ್ನು  ಕೃಷಿ ವಿಭಾಗದಲ್ಲಿ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಕೇಶವ್ ಎಚ್. ಕೊರ್ಸೆ ರವರು ರಚಿಸಿರುವ ‘ಸಹ್ಯಾದ್ರಿ ಕಥನ’ ಎಂಬ ಪುಸ್ತಕವನ್ನು  ಹಾಗೂ ಡಾ. ಬಿ. ರೇವತಿ ನಂದನ್ ರವರು ರಚಿಸಿರುವ ‘ತೋಟದ ಲೋಕದ ಪಾಠಗಳು’ ಎಂಬ ಪುಸ್ತಕವನ್ನು  ವಿಜ್ಞಾನ & ತಂತ್ರಜ್ಞಾನ ವಿಭಾಗದಲ್ಲಿ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಕಿರಣ್ ವಿ. ಎಸ್ ರವರು ರಚಿಸಿರುವ ‘ಸೆರೆಂಡಿಪಿಟಿ’ ಎಂಬ ಪುಸ್ತಕವನ್ನು  ವೈದ್ಯಕೀಯ ವಿಭಾಗದಲ್ಲಿ ‘ಶ್ರೇಷ್ಠ ಪುಸ್ತಕ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content