ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಗಳು 2019-’20 – ವಿಜೇತರು
1 min readಅಕಾಡೆಮಿಯು ಪದವಿ ವಿದ್ಯಾರ್ಥಿಗಳಿಗಾಗಿ ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ ರಸಪ್ರಶ್ನೆ, ಗಣಿತ ಮಾಡಲ್, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಮೊದಲಿಗೆ ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ವಿಭಾಗ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ, ನಂತರ ರಾಜ್ಯ ಮಟ್ಟದ ಸ್ಪರ್ಧೆಯನ್ನು 2020ರ ಮಾರ್ಚ್ 6-7 ರಂದು ನಡೆಸಲಾಯಿತು.
ರಾಜ್ಯ ಮಟ್ಟದ ಸ್ಪರ್ಧೆಗಳನ್ನು ರಂಗಮಂದಿರ, ಕಿರುತೆರೆ ಹಾಗೂ ಬೆಳ್ಳಿತೆರೆಯ ಖ್ಯಾತ ನಟರಾದ ಶ್ರೀ ಸುಂದರ್ ವೀಣಾ ಮತ್ತು ಶ್ರೀಮತಿ ರೋಹಿಣಿ ರಂಘುನಂದನ್ ರವರು ಉದ್ಘಾಟಿಸಿದರು
ಮಾರ್ಚ್ 6 ರಂದು ವಿಜ್ಞಾನ ನಾಟಕ, ಗಣಿತ ಮಾಡಲ್ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.
ಮಾರ್ಚ್ 7 ರಂದು ಗಣಿತ ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ರಾಜ್ಯದ ನಾಲ್ಕು ವಿಭಾಗಗಳಿಂದ 162 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು
ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರು
ವಿಜ್ಞಾನ ನಾಟಕ
1. ಮೊದಲನೇ ಬಹುಮಾನ : ಬೆಳಕಿನೊಂದು ಕಿರಣ – ಮೇರಿ ಕ್ಯೂರಿ
ಕಾರ್ತಿಕ್ ಮತ್ತು ತಂಡ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ
2. ಎರಡನೇ ಬಹುಮಾನ : ಸ್ವಚ್ಚತೆಯ ಹುಚ್ಚು
ಕುಶಲ್ ಮತ್ತು ತಂಡ, ಜೆ.ಎಸ್.ಎಸ್. ವಾಕ್ ಶ್ರವಣ ಸಂಸ್ಥೆ,ಕೆಲಗೇರಿ, ಧಾರವಾಡ
3. ಮೂರನೇ ಬಹುಮಾನ : We ಜ್ಞಾನ
ರೂಪೇಶ್ ಮತ್ತು ತಂಡ, ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆ
ಅತ್ಯುತ್ತಮ ನಿರ್ದೇಶನ
ಮೊದಲ ಬಹುಮಾನ: ಕಾರ್ತಿಕ್, ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಉಡುಪಿ
ಎರಡನೇ ಬಹುಮಾನ: ಕುಶಾಲ್ ಕುಮಾರ್, ಜೆ ಎಸ್ ಎಸ್ ವಾಕ್ ಶ್ರವಣ ಸಂಸ್ಥೆ, ಧಾರವಾಡ
ಮೂರನೇ ಬಹುಮಾನ: ರೂಪೇಶ್, ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆ
ಅತ್ಯುತ್ತಮ ನಟ/ನಟಿ
ಮೊದಲನೇ ಬಹುಮಾನ: ಪಲ್ಲವಿ, ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಉಡುಪಿ
ಎರಡನೇ ಬಹುಮಾನ: ರಿತೇಶ್, ಜೆ ಎಸ್ ಎಸ್ ವಾಕ್ ಶ್ರವಣ ಸಂಸ್ಥೆ, ಧಾರವಾಡ
ಮೂರನೇ ಬಹುಮಾನ: ಅಕ್ಷತಾ ಬ ಹಾದಿಮನಿ, ಕೆ ಎಲ್ ಇ ಶಿಕ್ಷಣ ಮಹಾವಿದ್ಯಾಲಯ, ಹುಬ್ಬಳ್ಳಿ
ಅತ್ಯುತ್ತಮ ನಾಟಕ ರಚನೆ/ಸ್ಕ್ರಿಪ್ಟ್
ಮೊದಲನೇ ಬಹುಮಾನ: ಆದರ್ಶ, ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಉಡುಪಿ
ಎರಡನೇ ಬಹುಮಾನ: ದಿಪಿಕಾ, ಜೆ ಎಸ್ ಎಸ್ ವಾಕ್ ಶ್ರವಣ ಸಂಸ್ಥೆ, ಧಾರವಾಡ
ಮೂರನೇ ಬಹುಮಾನ: ಶಾಶ್ವತ್ ಎಸ್ ಶೆಟ್ಟಿ, ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆ
ಗಣಿತ ರಸಪ್ರಶ್ನೆ
ಮೊದಲನೇ ಬಹುಮಾನ: ಅನುಷಾ ಯು ಮತ್ತು ಚರಿತಾ ಗಣೇಶ್, ಯುನಿರ್ವಸಿಟಿ ವಿಜ್ಞಾನ ಕಾಲೇಜು, ತುಮಕೂರು ಎರಡನೇ ಬಹುಮಾನ: ಎರೋಲ್ ಫೆರ್ನಾಂಡೀಸ್ ಮತ್ತು ವೈಶಾಕ್ ಸಾಲಿಯಾನ, ಸಂತ ಅಲೋಸಿಯಸ್ ಕಾಲೇಜು, ಮಂಗಳೂರು ಮೂರನೇ ಬಹುಮಾನ: ಸುಧಾ ಆರ್ ಕುಲಕರ್ಣಿ ಮತ್ತು ಅನಿಲ್ ಕುಮಾರ್ ಎಸ್ ಮಲೆಕೊಪ್ಪ, ೆಸ್. ಜಿ. ಕಾಲೇಜು, ಕೊಪ್ಪಳ
ಗಣಿತ ಮಾಡಲ್
ಮೊದಲನೇ ಬಹುಮಾನ: ಸಾಗರ್ ಎಂ., ವಿಜಯಾ ಕಾಲೇಜು, ಬಸವನಗುಡಿ, ಬೆಂಗಳೂರು
ಎರಡನೇ ಬಹುಮಾನ: ಸುಧಾಕರ್ ಮ್ಯಾಗಡೆ ಮತ್ತು ವಿನೋದ್ ಮಾನಶೆಟ್ಟಿ, ಜಿ.ಟಿ. ಮಹಾವಿದ್ಯಾಲಯ ಮುಂಡರಗಿ
ಮೂರನೇ ಬಹುಮಾನ: ರಮೇಶ್ ಮತ್ತು ಶಿವಪ್ರಸಾದ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿಂದನೂರು
ಚಿತ್ರಕಲೆ/ಡ್ರಾಯಿಂಗ್
ಮೊದಲನೇ ಬಹುಮಾನ: ಅಕ್ಷಯ ಭಂಡಾರಿ, ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ, ಕುಮಟಾ
ಎರಡನೇ ಬಹುಮಾನ: ಹರಿಪ್ರಸಾದ್ ಬೋಕರ್, ಎಂಜಿಎಂ ಕಾಲೇಜು, ಉಡುಪಿ
ಮೂರನೇ ಬಹುಮಾನ: ಶ್ರೀರಕ್ಷಾ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜರೆ
ಪ್ರಬಂಧ
ಮೊದಲನೇ ಬಹುಮಾನ: ಶ್ರೀನಿವಾಸ್ ಇ ಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ
ಎರಡನೇ ಬಹುಮಾನ: ಶ್ರೀದೇವಿ ಸಿ ವಿ., ಸುರಾನ ಕಾಲೇಜು, ಬೆಂಗಳೂರು
ಮೂರನೇ ಬಹುಮಾನ: ಮದು ಎಂ., ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ತುಮಕೂರು